ಕನ್ನಡದ ಎಂಟು ಜ್ಞಾನಪೀಠ ವಿಜೇತರ ಪಟ್ಟಿ
ಕನ್ನಡದ ಎಂಟು ಜ್ಞಾನಪೀಠ ವಿಜೇತರ ಪಟ್ಟಿ:
1.ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಕುವೆಂಪು) - 1967
ಕೃತಿ: ಶ್ರೀ ರಾಮಾಯಣ ದರ್ಶನಂ
2.ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದ.ರಾ. ಬೇಂದ್ರೆ) - 1973
ಕೃತಿ: ನಾಕುತಂತಿ
3. ಕೋಟ ಶಿವರಾಮ ಕಾರಂತ - 1977
ಕೃತಿ: ಮೂಕಜ್ಜಿಯ ಕನಸುಗಳು
4. ಮಾಸ್ತಿ ವೆಂಕಟೇಶ ಅಯ್ಯಂಗಾರ್ - 1983
ಕೃತಿ: ಚಿಕವೀರ ರಾಜೇಂದ್ರ
5.ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ. ಗೋಕಾಕ್) - 1990
ಕೃತಿ: ಭಾರತ ಸಿಂಧು ರಶ್ಮಿ
6.ಯು.ಆರ್. ಅನಂತಮೂರ್ತಿ - 1994
ಕೊಡುಗೆ: ಸಮಗ್ರ ಸಾಹಿತ್ಯ
7. ಗಿರೀಶ್ ಕಾರ್ನಾಡ್ - 1998
ಕೊಡುಗೆ: ಸಮಗ್ರ ಸಾಹಿತ್ಯ (ನಾಟಕ)
8. ಚಂದ್ರಶೇಖರ ಕಂಬಾರ - 2010
ಕೊಡುಗೆ: ಸಮಗ್ರ ಸಾಹಿತ್ಯ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ