ಪ್ರಮುಖ ಕನ್ನಡ ಕವಿಗಳು ಹಾಗೂ ಅವರ ಬಿರುದುಗಳ ಸಂಗ್ರಹ - ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

 


ಕನ್ನಡ ಕವಿಗಳು ಮತ್ತು ಅವರ ಬಿರುದುಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ:


ಕನ್ನಡ ಕವಿಗಳು ಮತ್ತು ಬಿರುದುಗಳು





ಪಂಪ, ಪೊನ್ನ, ರನ್ನ ➡️ ಕನ್ನಡದ ರತ್ನತ್ರಯರು


ಪೊನ್ನ, ರನ್ನ, ಜನ್ನ ➡️ ಕನ್ನಡದ ಕವಿಚಕ್ರವರ್ತಿಗಳು


ಪಂಪ ➡️ ಆದಿಕವಿ, ಕವಿತಾಗುಣಾರ್ಣವ, ನಾಡೋಜ


ಅತ್ತಿಮಬ್ಬೆ ➡️ ದಾನಚಿಂತಾಮಣಿ


ರನ್ನ ➡️ ಶಕ್ತಿಕವಿ, ಕವಿಚಕ್ರವರ್ತಿ


ನಾಗಚಂದ್ರ ➡️ ಅಭಿನವ ಪಂಪ, ಅರ್ಥಾಂತರ ನ್ಯಾಸಪ್ರಿಯ


ಬಸವಣ್ಣ ➡️ ಭಕ್ತಿಭಂಡಾರಿ


ಹರಿಹರ ➡️ ಕ್ರಾಂತಿಕಾರಿ ಕವಿ, ರಗಳೆಯ ಕವಿ


ರಾಘವಾಂಕ ➡️ ಷಟ್ಪದಿಬ್ರಹ್ಮ, ಉಭಯಕವಿ ಕಮಲರವಿ, ಕವಿಶರಭ ಭೇರುಂಡ


ಕುಮಾರವ್ಯಾಸ ➡️ ರೂಪಕ ಸಾಮ್ರಾಜ್ಯ ಚಕ್ರವರ್ತಿ


ಪುರಂದರದಾಸರು ➡️ ಕರ್ನಾಟಕ ಸಂಗೀತ ಪಿತಾಮಹ

ಲಕ್ಷ್ಮೀಶ ➡️ ಉಪಮಾಲೋಲ, ನಾಡೋಲ, ಕರ್ನಾಟಕ ಕವಿಚೂತವನ ಚೈತ್ರ


ಸರ್ವಜ್ಞ ➡️ ಜನಪದ ಸಾಹಿತ್ಯದ ಚಾರ್ವಾಕ, ತ್ರಿಪದಿಗಳ ಚಕ್ರವರ್ತಿ


ಕೇಶಿರಾಜ ➡️ ಕನ್ನಡದ ಪಾಣಿನಿ, ಕರ್ಣಾಟ ಲಕ್ಷಣ ಶಿಕ್ಷಾಚಾರ್ಯ


ಪಾರ್ತಿಸುಬ್ಬ ➡️ ಯಕ್ಷಗಾನ ಬಯಲಾಟದ ಪಿತಾಮಹ (ಯಕ್ಷಗಾನಾಚಾರ್ಯ)


ಸಂಚಿ ಹೊನ್ನಮ್ಮ ➡️ ಸರಸಸಾಹಿತ್ಯದ ವರದೆವತೆ


ಮುದ್ದಣ ➡️ ಹೊಸಗನ್ನಡ ಸಾಹಿತ್ಯದ ಮುಂಗೋಳಿ


ಬಸವಪ್ಪಶಾಸ್ತ್ರಿ ➡️ ಅಭಿನವ ಕಾಳಿದಾಸ


ಮುಮ್ಮಡಿ ಕೃಷ್ಣರಾಜ ಒಡೆಯರ್ ➡️ ಅಭಿನವ ಭೋಜರಾಜ


ಬಿ. ಎಲ್. ರೈಸ್ ➡️ ಕರ್ನಾಟಕ ಶಾಸನ ಪಿತಾಮಹ


ಶಿಶುನಾಳ ಶರೀಫ ➡️ ಕರ್ನಾಟಕದ ಕಬೀರ


ಹನುಮಂತರಾಯ ➡️ ಕನ್ನಡದ ಷೇಕ್ಸ್‌ಪಿಯರ್


ಪಿ. ಕಾಳಿಂಗರಾವ್ ➡️ ಕನ್ನಡದ ಕೋಗಿಲೆ


ಬಿ. ಎಂ. ಶ್ರೀ ➡️ ಕನ್ನಡದ ಕಣ್ವ, ಕನ್ನಡದ ಆಚಾರ್ಯ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ನುಡಿಗಟ್ಟುಗಳ ಭಂಡಾರ: 450+ ಪ್ರಮುಖ ನುಡಿಗಟ್ಟುಗಳು

ಗೋದಾವರಿ ನದಿ ವ್ಯವಸ್ಥೆ: ಉಗಮ, ಉಪನದಿಗಳು ಮತ್ತು ಅಣೆಕಟ್ಟುಗಳ ಸಮಗ್ರ ಮಾಹಿತಿ | Godavari River System for KPSC, UPSC & SSC

ಕದಂಬ ರಾಜವಂಶದ ಇತಿಹಾಸ: ಸ್ಥಾಪಕ, ಆಡಳಿತ ಮತ್ತು ಸಾಂಸ್ಕೃತಿಕ ಕೊಡುಗೆಗಳು | Kadamba Dynasty History