ಕರ್ನಾಟಕದ ಪ್ರಾಗೈತಿಹಾಸಿಕ ಕಾಲ: KPSC ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಸಂಪೂರ್ಣ ಕೈಪಿಡಿ-Master Karnataka’s Stone, Copper, and Iron Ages with expert-curated notes
ಕರ್ನಾಟಕದ ಪ್ರಾಗೈತಿಹಾಸಿಕ ಕಾಲ
ಐತಿಹಾಸಿಕ-> ದಾಖಲೆಗಳು/ಸಾಹಿತ್ಯ ಪುರಾವೆಗಳು
ಪ್ರಾಗೈತಿಹಾಸಿಕ ಕಾಲ->ಲಿಖಿತ ದಾಖಲೆಗಳು ಸಿಗದ ಸಮಯ
ಆ ಸಮಯವನ್ನು 3 ವಿಧಗಳಾಗಿ ವಿಂಗಡಿಸಲಾಗಿದೆ.ಅವು ಈ ಕೆಳಗಿನಂತಿವೆ:
1.ಶಿಲಾಯುಗ
2.ಚಾಲ್ಕೊಲಿಥಿಕ್ ಯುಗ/ತಾಮ್ರ ಯುಗ
3.ಕಬ್ಬಿಣ ಯುಗ
1. ಶಿಲಾಯುಗ
ಹಳೆಯ ಶಿಲಾಯುಗ (ಕ್ರಿ.ಪೂ. 250000-ಕ್ರಿ.ಪೂ. 10000)
ಮಧ್ಯ ಶಿಲಾಯುಗ (ಕ್ರಿ.ಪೂ. 10000-ಕ್ರಿ.ಪೂ. 40000)
ನವ ಶಿಲಾಯುಗ (ಕ್ರಿ.ಪೂ. 7000-ಕ್ರಿ.ಪೂ. 1000)
ಹಳೆಯ ಶಿಲಾಯುಗ
ಕರ್ನಾಟಕದಲ್ಲಿ ಪ್ರಾಚೀನ ಶಿಲಾಯುಗದಲ್ಲಿ ಮೊದಲ ಸ್ಥಾನ/ಸ್ಥಳ:- ಬಳ್ಳಾರಿ (ಕುಡುತಿನಿ/ಕುಪಗಲ್).
ಸಂಶೋಧಕ:-ಕ್ಯುಬೋಲ್ಟ್.
ಕರ್ನಾಟಕದಲ್ಲಿ ಶಿಲಾಯುಗದ ಯಾವ ಅವಶೇಷ ಮೊದಲು ಕಂಡುಬಂದಿದ್ದು ?
ಕೈ ಕೊಡಲಿ (1842- ಲಿಂಗಸೂಗುರು-ರಾಯಚೂರು)
ಸಂಶೋಧಕರು:-ಪ್ರೈಮರೋಸ್ (ಕೆಪಿಟಿಸಿಎಲ್ JA-2022)
ಭಾರತದಲ್ಲಿ ಪ್ರಾಚೀನ ಶಿಲಾಯುಗದ ಯಾವ ಅವಶೇಷ ಮೊದಲು ಕಂಡುಬಂದಿದ್ದು?
ಪೊಲ್ಲವರಂ ಕೈ ಕೊಡಲಿ (ತಮಿಳುನಾಡು)
ಸಂಶೋಧಕರು:-ರಾಬರ್ಟ್ ಬ್ರೂಸ್ಫೂಟ್ (ಭಾರತದ ಪೂರ್ವ ಇತಿಹಾಸದ ಪಿತಾಮಹ)
1893:- ಮೈಸೂರಿನಲ್ಲಿ ಭೂಗರ್ಭಶಾಸ್ತ್ರ ಇಲಾಖೆ ಸ್ಥಾಪನೆ.
ಮೊದಲ ನಿರ್ದೇಶಕ: - ರಾಬರ್ಟ್ ಬ್ರೂಸ್ಫೂಟ್
ಹಳೆಯ ಶಿಲಾಯುಗ :- ಪ್ಲಿಸ್ಟೊಪಿನ್ ಹಿಮಯುಗ
ಮನುಷ್ಯ:- ಹೋಮೋ ಎರೆಕ್ಟಸ್.
ಬೇಟೆಯಾಡುವುದು ಮತ್ತು ಆಹಾರ ಸಂಗ್ರಹಣೆ
ಗುಹೆಗಳಲ್ಲಿ ವಾಸಿಸುವುದು.
ಕಲ್ಲಿನ ಆಯುಧಗಳು (ಕ್ವಾರ್ಟಜೈಟ್) ಬೆನಚು ಕಲ್ಲುಗಳು.
ಹಳೆಯ ಶಿಲಾಯುಗದ ಮನುಷ್ಯ:- ಕ್ವಾರ್ಟಜೈಟ್ ಮನುಷ್ಯ
ತಾಣಗಳು/ಅವಶೇಷಗಳು:-
ಕೃಷ್ಣಾ ನದಿ ದಂಡೆ
ಮಲಪ್ರಭಾ ನದಿ ದಂಡೆ
ತುಂಗಭದ್ರಾ ನದಿ ದಂಡೆ
ಸ್ಥಳಗಳು:-
ಬಾದಾಮಿ, ಖ್ಯಾಡ, ಧಾನಕಶಿರೂರು, ಅಸಂಗಿ, ಅನಗವಾಡಿ (ಬಾಗಲಕೋಟೆ) - ಶಸ್ತ್ರಾಸ್ತ್ರ ಉತ್ಪಾದನಾ ಕೇಂದ್ರ.
ಹುಣಸಗಿ (ಯಾದಗಿರಿ) ಮತ್ತು ಇಸಾಂಪುರ (ಕಲಬುರ್ಗಿ).
ಸೂಕ್ಷ್ಮ ಶಿಲಾಯುಗ
ಮಧ್ಯಶಿಲಾಯುಗ/ಸ್ಥಿತ್ಯಂತರ ಯುಗ
ಮನುಷ್ಯ-ಹೋಮೋಸೆಫಿಯನ್
ಬೆಂಕಿಯನ್ನು ಪರಿಚಯಿಸಲಾಯಿತು
ಹವಾಮಾನ - ಉಷ್ನ
ಸೂಕ್ಷ್ಮಶಿಲಾಯುಗ (ಸಣ್ಣ ಕಲ್ಲಿನ ಆಯುಧ)
ನವಶಿಲಾಯುಗ
1. ಕೃಷಿ
2.ವಾಸದ ಮನೆ ನಿರ್ಮಾಣಕ್ಕಾಗಿ
3.ಕುಂಬಾರಿಕೆ
4.ಪ್ರಾಣಿ ಸಂಗೋಪನೆ
ಕರ್ನಾಟಕದಲ್ಲಿ ಕಂಡುಬರುವ ಮಡಕೆಗಳು
1.ಕೈಯಿಂದ ಮಾಡಿದ ಮಡಕೆ
2.ಚಕ್ರ ನಿರ್ಮಿತ (ಕೃಷ್ಣಾ ನದಿ ದಂಡೆಯಲ್ಲಿ ಮಾತ್ರ)
"ಬೂದಿ ದಿಬ್ಬದ ಸಂಸ್ಕೃತಿ"
ನಿವೇಶನಗಳು:-
ಸಂಗನಕಲ್ಲು (ಬಳ್ಳಾರಿ)-ಕುದುರೆ ಅವಶೇಷಗಳು ಕಂಡು ಬರುತ್ತವೆ. (ಅಬಕಾರಿ SI ಪರೀಕ್ಷೆ 2018-19)
ತೆಕ್ಕಲಕೋಟ (ಬಳ್ಳಾರಿ)-ಮನೆ, ಹುರುಳಿಕಾಳು ಅವಶೇಷಗಳು.
ರಾಯಚೂರು-ಮಸ್ಕಿ, ಪಿಕ್ಲಿಹಾಲ -ಚಿತ್ರಕಲೆ
ಕೊಪ್ಪಳ-ಹಿರೇ ಬೆಣಕಲ್-ಚಿತ್ರಕಲೆ.
ಸಿಂಧು ನಾಗರೀಕತೆ-ಚಿನ್ನದ ಪೂರೈಕೆ (ಕೋಲಾರ, ಹಟ್ಟಿ) - ನವಶಿಲಾಯುಗದ ಜನರು-ಪ್ರೊ.ಎಸ್.ಆರ್.ರಾವ್.
ಸ್ಥಳಗಳು:
ಬನಹಳ್ಳಿ-ಕೋಲಾರ
ಬ್ರಹ್ಮಗಿರಿ-ಚಿತ್ರದುರ್ಗ
ಹಲಿಂಗಲಿ, ತೆರದಾಲ-ಬಾಗಲಕೋಟೆ
ಹಳ್ಳೂರು-ಧಾರವಾಡ (ಈಗಿನ ಹಾವೇರಿ ಜಿಲ್ಲೆ)-ಭತ್ತದ ಅವಶೇಷ
ಕರ್ನಾಟಕದಲ್ಲಿ ತಾಮ್ರಯುಗ
ಬ್ರಹ್ಮಗಿರಿ (ಚಿತ್ರದುರ್ಗ)-ಕಂಚಿನ ಕೊಡಲಿ, ಬೂದು ಬಣ್ಣದ ಮಡಕೆ ಮತ್ತು ಕಲ್ಲಿನ ಆಯುಧ
ಸಂಶೋಧಕರು -ಎಂ.ಎಚ್.ಕೃಷ್ಣ (1940)
ಕರ್ನಾಟಕದಲ್ಲಿ ಕಬ್ಬಿಣಯುಗ
ಇದನ್ನು ಮೆಗಾಲಿಥಿಕ್ ಯುಗ ಎಂದೂ ಕರೆಯುತ್ತಾರೆ.
ಸಮಾಧಿಗಳ ಮೇಲೆ ದೊಡ್ಡ ಕಲ್ಲು -ಐಹೊಳೆ, ಹಿರೇಬೆಣಕಲ್ ಮತ್ತು ಹುಲಿಕುಂಟೆಯಲ್ಲಿ ಪತ್ತೆಯಾಗಿದೆ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ